DISCOUNT - 49 @1599 (Use Code: XNZFPWAL)

  - View More Coupons...

City of Pearl's

( 1260 Views)
₹199 ₹249 (20% off)

ಈ ಸಿಟಿ ಆಫ್ ಪರ್ಲ್ಸ್ ಪಸ್ತಕದಲ್ಲಿ ಹೈದ್ರಾಬಾದಿನಲ್ಲಿರುವ ಅರಮನೆ, ಬಜಾರು, ಗುಡಿಗಳು ಇಲ್ಲಿಯ ಜನಜೀವನ ಹಬ್ಬ ಹರಿದಿನಗಳು ಮುತ್ತುಗಳ ವ್ಯಾಪಾರ ಬಿರಿಯಾನಿಯ ವಿಷಯ ತೆಳಂಗಾಣದ ಜನರು ಆಚರಿಸುವ ಶಕ್ತಿ ದೇವತೆಗಳ ಪÇಜೆ, ಜಾತ್ರೆ, ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಲಾಗಿದೆ. ಹಾಗೆ ಹೈದ್ರಾಬಾದಿನ ಜನರ ಆಚಾರ, ವಿಚಾರ, ವ್ಯಾಪಾರ ವ್ಯವಹಾರ ಅವರ ಜೀವನ ಶೈಲಿ ಹಾಗೆ ಕುಲಿಕುತುಬ್ ಷಾ, ನಿಜಾಂ ಅರಸರ ಕಾಲದಿಂದ ಇಲ್ಲಿಯವರೆಗೆ ನಡೆಯುತ್ತಿರುವ ಮುತ್ತು ವಜ್ರಗಳ ವ್ಯಾಪಾರ, ಅರಸರು ಕಟ್ಟಿಸಿದ ಅರಮನೆ, ದೇವಾಲಯಗಳು ಅವರು ಮಾಡಿದ ದಾನ ಧರ್ಮಗಳ ಬಗ್ಗೆ ಹೇಳಲಾಗಿದೆ. ಈ ಸಿಟಿ ಆಫ್ ಪರ್ಲ್ಸ್ ಪಸ್ತಕದಲ್ಲಿ ಹೈದ್ರಾಬಾದಿನ ಕಿರುಪರಿಚಯವನ್ನು ತಿಳಿಸಲಾಗಿದೆ.

Product Information

ಈ ಸಿಟಿ ಆಫ್ ಪರ್ಲ್ಸ್ ಪಸ್ತಕದಲ್ಲಿ ಹೈದ್ರಾಬಾದಿನಲ್ಲಿರುವ ಅರಮನೆ, ಬಜಾರು, ಗುಡಿಗಳು ಇಲ್ಲಿಯ ಜನಜೀವನ ಹಬ್ಬ ಹರಿದಿನಗಳು ಮುತ್ತುಗಳ ವ್ಯಾಪಾರ ಬಿರಿಯಾನಿಯ ವಿಷಯ ತೆಳಂಗಾಣದ ಜನರು ಆಚರಿಸುವ ಶಕ್ತಿ ದೇವತೆಗಳ ಪÇಜೆ, ಜಾತ್ರೆ, ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಲಾಗಿದೆ. ಹಾಗೆ ಹೈದ್ರಾಬಾದಿನ ಜನರ ಆಚಾರ, ವಿಚಾರ, ವ್ಯಾಪಾರ ವ್ಯವಹಾರ ಅವರ ಜೀವನ ಶೈಲಿ ಹಾಗೆ ಕುಲಿಕುತುಬ್ ಷಾ, ನಿಜಾಂ ಅರಸರ ಕಾಲದಿಂದ ಇಲ್ಲಿಯವರೆಗೆ ನಡೆಯುತ್ತಿರುವ ಮುತ್ತು ವಜ್ರಗಳ ವ್ಯಾಪಾರ, ಅರಸರು ಕಟ್ಟಿಸಿದ ಅರಮನೆ, ದೇವಾಲಯಗಳು ಅವರು ಮಾಡಿದ ದಾನ ಧರ್ಮಗಳ ಬಗ್ಗೆ ಹೇಳಲಾಗಿದೆ. ಈ ಸಿಟಿ ಆಫ್ ಪರ್ಲ್ಸ್ ಪಸ್ತಕದಲ್ಲಿ ಹೈದ್ರಾಬಾದಿನ ಕಿರುಪರಿಚಯವನ್ನು ತಿಳಿಸಲಾಗಿದೆ.


Keypoints:

  • ಪರಿಪೂರ್ಣ ಹೈದ್ರಾಬಾದಿ ಸಂಸ್ಕೃತಿ: ಇತಿಹಾಸ
  • ಆಚಾರ-ವಿಚಾರಗಳು
  • ಪ್ರಮುಖ ಸ್ಥಳಗಳ ವಿವರಣೆ.
  • ಹಳೆಯ ಅರಮನೆಗಳು: ಕಿಲಿಕುತುಬ್ ಷಾ
  • ನಿಜಾಂ ಕಾಲದ ಪ್ರಖ್ಯಾತ ಅರಮನೆಗಳ ವಿವರ.
  • ಮುತ್ತುಗಳ ನಗರ: ಹೈದ್ರಾಬಾದಿ ಮುತ್ತುಗಳ ಮತ್ತು ವಜ್ರಗಳ ವ್ಯಾಪಾರದ ಕುರಿತು ಮಾಹಿತಿಯುಳ್ಳ ಪುಸ್ತಕ.
  • ಸಾಂಸ್ಕೃತಿಕ ಹಬ್ಬಗಳು: ತೆಲಂಗಾಣದ ಶಕ್ತಿ ದೇವತೆಗಳ ಪೂಜೆ
  • ಜಾತ್ರೆಗಳು ಮತ್ತು ರಿಚುಯಲ್‌ಗಳ ವಿವರ.

Bullets:

  • ಹೈದ್ರಾಬಾದಿನ ಸಾಂಸ್ಕೃತಿಕ ಸಂಸ್ಕೃತಿ ಮತ್ತು ಪರಂಪರೆಯ ಚಿತ್ತಾರ.
  • ಇತಿಹಾಸ ಪ್ರಸಿದ್ಧ ಅರಮನೆಗಳು, ಬಜಾರುಗಳು, ಗುಡಿಗಳು, ಹಬ್ಬಗಳ ವಿವರ.
  • ಮುತ್ತುಗಳ ಮತ್ತು ವಜ್ರಗಳ ವ್ಯಾಪಾರದ ವಿವರಗಳು.
  • ಆಚಾರ-ವಿಚಾರಗಳು ಮತ್ತು ಜನಜೀವನದ ಚಿತ್ರಣ.
  • ಕನ್ನಡ ಸಾಹಿತ್ಯದಲ್ಲಿ ಎಡೆಗೊಂಡ ಸಾಂಸ್ಕೃತಿಕ ಪರಿಚಯದ ಪ್ರಕಟಣೆ.

Information

Format Paperback , EBook
ISBN No. 9789391041809
Publication date 03 March 2022
Publisher Rigi Publication
Publication City/Country: India
Language Kannada
Book Pages 72
Book Size 5.5" x 8.5"
Book Interior Black & white interior with white paper (Premium Quality)

About Author

ಜಿಎ ನಾರಾಯಣ ಸ್ವಾಮಿ ಪ್ರಖ್ಯಾತ ಕನ್ನಡ ಲೇಖಕ. ಸಂಶೋಧನೆ, ಧಾರ್ಮಿಕ ತತ್ವಶಾಸ್ತ್ರಗಳಲ್ಲಿ ವಿಶೇಷ ಆಸಕ್ತಿಯುಳ್ಳ ಅವರು ಹೈದ್ರಾಬಾದಿನ ಇತಿಹಾಸದ ಮೇಲಿನ ತಮ್ಮ ಆಳವಾದ ಜ್ಞಾನದಿಂದ ಈ ಪುಸ್ತಕವನ್ನು ರಚಿಸಿದ್ದಾರೆ.

Reviews (0)

Be First to Write Review

Login to write Reivew

You May Also Like